ತುಮಕೂರು: ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕವಿ ಕೆ.ಬಿ.ಸಿದ್ದಯ್ಯನವರಿಗೆ ಶುಕ್ರವಾರ (ನ. 15) ಬೆಳಿಗ್ಗೆ 10.30ಕ್ಕೆ ಅಮಾನಿಕೆರೆ ಕನ್ನಡ ಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಸವರಾಜು ತಿಳಿಸಿದರು.
ತುಮಕೂರು: ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕವಿ ಕೆ.ಬಿ.ಸಿದ್ದಯ್ಯನವರಿಗೆ ಶುಕ್ರವಾರ (ನ. 15) ಬೆಳಿಗ್ಗೆ 10.30ಕ್ಕೆ ಅಮಾನಿಕೆರೆ ಕನ್ನಡ ಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಸವರಾಜು ತಿಳಿಸಿದರು.